ತಿಲಕ್ ನಗರ ಪೊಲೀಸ್ ಠಾಣೆಗೆ ಮಾರ್ವಾಡಿಗಳ ಮುತ್ತಿಗೆ

  • In Crime
  • July 7, 2022
  • 216 Views
ತಿಲಕ್ ನಗರ ಪೊಲೀಸ್ ಠಾಣೆಗೆ ಮಾರ್ವಾಡಿಗಳ ಮುತ್ತಿಗೆ

ಬೊಮ್ಮನಹಳ್ಳಿ, ಜು07 : ತಿಲಕ್ ನಗರ ಪೊಲೀಸ್ ಠಾಣೆಗೆ ಮಾರ್ವಾಡಿಗಳ ಮುತ್ತಿಗೆ. ಕಳ್ಳರು ಕದ್ದ ಚಿನ್ನಾಭರಣ ಖರೀದಿ ಪ್ರಕರಣ, ಕದ್ದ ಚಿನ್ನ ಖರೀದಿಸಿದ ಹಿನ್ನಲೆ  ಮಾರ್ವಾಡಿಯನ್ನ ವಶಕ್ಕೆ ಪಡೆದ ಪೊಲೀಸರು, ಪರಮೇಶ್ವರ ಜ್ಯೂವೇಲ್ಲರಿಸ್ ನಲ್ಲಿ ಮಾರಾಟ ಮಾಡಿದ್ದ ಕಳ್ಳರು , ಚಿನ್ನದ ಅಂಗಡಿ ಮಾಲೀಕನನ್ನು 28 ರಂದು ಬಾಬುಲಾಲ್ ನನ್ನ ವಶಕ್ಕೆ ಪಡೆದು ಜೈಲಿಗೆ ಬಿಟ್ಟಿರುವ ಪೊಲೀಸರು ಇಂದು ಪರಮೇಶ್ಚರ ಜ್ಯೂವೇಲ್ಲರಿಗೆ ವಿಷಯ ತಿಳಿಯದೇ ಬಂದಿದ್ದ ಸಂಬಂದಿ ಕೇಸಾರಾಮ್ ನನ್ನ ಬಂಧಿಸಿದ ತಿಲಕ್ ನಗರ ಪೊಲೀಸರು. ಅಕ್ರಮವಾಗಿ ತಿಲಕ್ ನಗರ ಪೊಲೀಸರು ಅಕ್ರಮವಾಗಿ   ದೂರದ ಸಂಬಂದಿಯನ್ನ ಬಂಧಿಸಿದ್ದಾರೆಂದು ಬೊಮ್ಮನಹಳ್ಳಿ, ಬೇಗೂರು ಸುತ್ತಮುತ್ತಲಿನ ಮಾರ್ವಾಡಿಗಳಿಂದ ಆಕ್ರೋಶ. ತಿಲಕ್ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಬಿಗುವಿನ‌ ವಾತವಾರಣ

 

 

Related