ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯದ 40 ನೇ ವಾರ್ಷಿಕೋತ್ಸವ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯದ 40 ನೇ ವಾರ್ಷಿಕೋತ್ಸವ.

ಬೆಂಗಳೂರಿನ ಕೋರಮಂಗಲದ ಶ್ರೀ ವರಪ್ರದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ 40 ನೇ ವಾರ್ಷಿಕೋತ್ಸವ , ಮಹಾ ಕುಂಭಾಭಿಷೇಕ ಮತ್ತು ಪುಷ್ಪಯಾಗ ಮಹೋತ್ಸವ ಹಾಗೂ ಶ್ರೀ ಆಂಜನೇಯ ದೇವರು ಮತ್ತು ಶ್ರೀ ಸರಸ್ವತಿ ಅಮ್ಮನವರಿಗೆ ಬಂಗಾರದ ಕವಚ ಧಾರಣೆಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳಲಾಯಿತು ಹಾಗೂ ದೇವರ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬಿ.ಡಿ.ಎ ಅಧ್ಯಕ್ಷರಾದ ಶ್ರೀ ಎಸ್.ಆರ್ ವಿಶ್ವನಾಥ ರವರು ಸ್ಥಳೀಯ ಶಾಸಕರಾದ ಶ್ರೀ ರಾಮಲಿಂಗ ರೆಡ್ಡಿ ರವರು ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related