HSR ಲೇಔಟ್ ನಲ್ಲಿ ಶ್ರೀ ವೇಮನ ಜಯಂತಿ

HSR ಲೇಔಟ್ ನಲ್ಲಿ ಶ್ರೀ ವೇಮನ ಜಯಂತಿ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಅವರು, ಸಮಾಜ ಸುಧಾರಕ, ಜನಸಾಮಾನ್ಯರ ತತ್ವಜ್ಞಾನಿ ಕವಿ ಮಹಾಯೋಗಿ ಶ್ರೀ ವೇಮನ ಜಯಂತಿಯಂದು HSR ಲೇಔಟ್ ನಲ್ಲಿ ವೇಮನ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಸಿದರು.

Related