ಹಿರಿಯ ಪತ್ರಕರ್ತ ‘ಗುಡಿಹಳ್ಳಿ ನಾಗರಾಜ್’ ಇನ್ನಿಲ್ಲ

ಹಿರಿಯ ಪತ್ರಕರ್ತ ‘ಗುಡಿಹಳ್ಳಿ ನಾಗರಾಜ್’ ಇನ್ನಿಲ್ಲ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಾ, ವೃತ್ತಿ ರಂಗಭೂಮಿಯ ಬಗ್ಗೆ ಅಪಾರವಾದಂತ ಪ್ರೀತಿ ಹೊಂದಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ( ೬೭ ) ಗುರುವಾರ ನಿಧನರಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ, ನಿವೃತ್ತರಾದ ನಂತರವೂ ವೃತ್ತಿ ರಂಗಭೂಮಿಯ ಸೇವೆಯನ್ನು ಮುಂದುವರೆಸಿದ್ದರು. ಕಂಪನಿ ನಾಟಕಗಳು, ಅದರಲ್ಲಿನ ಕಲಾವಿಧರ ಬಗ್ಗೆ ವಿಶೇಷ ಲೇಖನಗಳ ಮೂಲಕ ಗುಡಿಹಳ್ಳಿ ನಾಗರಾಜ್ ಅವರು ಹೆಸರುವಾಸಿಯಾಗಿದ್ದರು. ರಂಗಭೂಮಿ, ಕಂಪನಿ ನಾಟಕಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು.

Related