ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ಮೂಲಕ ಜಿಲ್ಲಾಡಳಿತಕ್ಕೆ ಸಮರ್ಥನಂ ಸಂಸ್ಥೆ ವತಿಯಿಂದ ಹಸ್ತಾಂತರ ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಗ್ಲೌಸ್, ಮಲ್ಟಿಪರ್ಪಸ್ ಕ್ಲೀನರ್, ಐಸಿಯು ಬೆಡ್ ವಿತರಣೆ ಮಾಡಿದರು.
ಕೋವಿಡ್ -19 ತಡೆಗಟ್ಟಲು ಬೇಕಾದ ಇನ್ನಿತರ ಸಾಮಗ್ರಿಗಳನ್ನು ನೀಡಿದ ಸಮರ್ಥನಂ ಸಂಸ್ಥೆ ವತಿಯಿಂದ 28 ಲಕ್ಷದ ರೂ. ಸಾಮಾಗ್ರಿ ನೀಡಿದ್ದಾರೆ.
ಕೊರೋನಾ ಮಾರಮಾರಿ ನಿಯಂತ್ರಣಕ್ಕೆ ಸಹಕಾರಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಭಿನಂದನೆ ಸಲ್ಲಿಸುತ್ತೆನೆ.
ಸದ್ಯಕ್ಕೆ ಕೊರೋನಾ ನಿಲ್ಲೋದಲ್ಲಾ ಹೊರಗಿನಿಂದ ಬಂದಂತಹವರಿಂದ ಸೋಂಕು ಇದು ಕರ್ನಾಟಕದಲ್ಲಿ ನೋಡುತ್ತಿದೆವೆ. ಯಾವ ಪರಿಸ್ಥಿತಿ ಇದೆ. ಎಲ್ಲಿಂದಾರು ಬರಲಿ ಅವರಿಗೆ ಧೈರ್ಯ ತುಂಬಾಬೇಕು. ಸಿಎಂ ಪುತ್ರ ವಿಜೇಯೇಂದ್ರರವರು 2 ತಿಂಗಳು ಮೆಡಿಸಿನ್ ಗಳ ದಾನ ಮಾಡುತ್ತಿದಾರೆ.