ನವರತನ್ ಜ್ಯುವೆಲ್ಲರಿ ಆಭರಣ ಪ್ರದರ್ಶನ ಮತ್ತು ಮಾರಾಟ ಪ್ರದರ್ಶನ 

ನವರತನ್ ಜ್ಯುವೆಲ್ಲರಿ ಆಭರಣ ಪ್ರದರ್ಶನ ಮತ್ತು ಮಾರಾಟ ಪ್ರದರ್ಶನ 

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಆಭರಣ ಮಳಿಗೆಯಲ್ಲೊಂದಾದ  ನವರತನ್ ಜ್ಯುವೆಲ್ಲರಿ ಆಭರಣ ಪ್ರದರ್ಶನ ಮತ್ತು ಮಾರಾಟ ಪ್ರದರ್ಶನ  ಹಮ್ಮಿಕೊಳ್ಳಲಾಗಿದ್ದು,  ಮೂರು ದಿನಗಳ ಕಾಲ ನಗರದ  ಕುಮಾರಪಾರ್ಕ್‌ನಲ್ಲಿ ನಡೆಯಲಿದೆ.

ಜ್ಯುವೆಲ್ಲರಿ ಆಭರಣ ಪ್ರದರ್ಶನ ಮತ್ತು ಮಾರಾಟ ಪ್ರದರ್ಶನವನ್ನು  ನವರತನ್ ಎಂಡಿ  ಗೌತಮ್ ಚಂದ್ ಬಾಫ್ನಾ ಮತ್ತು ರಾಷ್ಟ್ರೀಯ ವರ್ತಕರ ಕಲ್ಯಾಣ ಮಂಡಳಿ ಸದಸ್ಯ ಪ್ರಕಾಶ್ ಪಿರಗಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿಗಳಾದ ಶ್ರೀ ರಂಜಿತ್ಮಲ್ ಕನುಂಗ, ಅಶೋಕ್ ಚೋರಾಡಿಯಾ, ಶಾಂತಿಲಾಲ್ ಭಂಡಾರಿ, ಮದನಲಾಲ್ ಪಿರ್ಗಲ್, ಸಂಪತ್ರಾಜ್ ಮರ್ಲೇಚಾ, ಸುನೀಲ್ ಲೋಧಾ, ಸುರೇಶ್ ಚಲನಿ ದಿನೇಶ್ ಲುನಿಯಾ ಮೊದಲಾದವರು ಉಪಸ್ಥಿತರಿದ್ದರು.

Related