ಆಟೋರಿಕ್ಷಾ ದಿನಾಚರಣೆ ಅಂಗವಾಗಿ ಚಾಲಕರಿಗೆ ಸನ್ಮಾನ

ಆಟೋರಿಕ್ಷಾ ದಿನಾಚರಣೆ ಅಂಗವಾಗಿ ಚಾಲಕರಿಗೆ ಸನ್ಮಾನ

ಬೆಂಗಳೂರು: ಪೀಸ್ ಆಟೋ ಹಾಗೂ ಟಿ.ವಿ.ಎಸ್. ಆಯೋಜಿಸಿದ “ಆಟೋರಿಕ್ಷಾ ದಿನಾಚರಣೆಯಂದು” ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀಯುತ ರಾಮಲಿಂಗರೆಡ್ಡಿರವರು ಏಳು ಜನ ಉತ್ತಮ ನಡೆತೆಯುಳ್ಳ ಆಟೋ ಚಾಲಕರಿಗೆ ಚಿನ್ನದ ಪದಕವನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಪೀಸ್ ಆಟೋ ಅಧ್ಯಕ್ಷರಾದ ರಘು ಎನ್ ರವರು, ಟಿವಿಎಸ್ ಸಂಸ್ಥೆಯ ರಜತ್ ಗುಪ್ತ ರವರು, ಬಿ.ಪ್ಯಾಕ್ ಸಂಸ್ಥೆಯ ರಾಘವೇಂದ್ರ ಹೆಚ್ ಎಸ್, ಕವಿತಾ ಶ್ರೀನಾಥ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Related