ಸಕ್ಕರೆ ನಾಡಲ್ಲಿ ಕೊರೋನಾ ಅಟ್ಟಹಾಸ

ಸಕ್ಕರೆ ನಾಡಲ್ಲಿ ಕೊರೋನಾ ಅಟ್ಟಹಾಸ

ಮಂಡ್ಯ : ಕೊರೋನಾ ದಿನಾದಿಂದ ದಿನಕ್ಕೆ ವಿಪರೀತವಾಗುತ್ತದೆ.ಮಂಡ್ಯದಲ್ಲಿ ಕೊರೋನಾಗೆ ವ್ಯಕ್ತಿ  ಬಲಿಯಾಗಿದ್ದಾನೆ.  ಮಂಡ್ಯ ಜಿಲ್ಲೆ ಆರೋಗ್ಯಾಧಿಕಾರಿ ಡಾ. ಮಂಚೇಗೌಡ ಸ್ಫೋಟಕ ಮಾಹಿತಿ ನೀಡಿದ್ದಾರೆ.

55ರ‍್ಷದ ಮುಸ್ಲಿಂ ಸಮುದಾಯದ ವ್ಯಕ್ತಿ ಸಾವು. ಜೂಲೈ 5 ರಿಂದ ಮೂರ್ಛೆ ರೋಗ ಕಾಯಿಲೆ ಹಿಂದ ಬಳಲುತ್ತಿದ್ದ
ಸಿರಿಯಸ್ ಹಾಗೀ ಮೈಸೂರು ಕೊಲೊಂಬಿಯಾ ಆಸ್ಪತ್ರೆಗೆ ದಾಖಲು ಕೊಲೊಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ..

ಅವರ ಗಂಟಲಿನ ದ್ರವ ಪರಿಕ್ಷೆಗೆ ಕಳುಹಿಸಲಾಗಿದೆ. ಮೃತ ವ್ಯಕ್ತಿಗೆ ಕೋವಿಡ್ -19 ಪಾಸಿಟಿವ್ ದೃಡ ಪಟ್ಟಿದೆ.ವ್ಯಕ್ತಿ ಸಾವುನಪ್ಪಿದ್ದಾನೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನಂತೆ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲಾಯಿತ್ತು.

Related