ಪೊಲೀಸ್ ಠಾಣೆಗೆ  ಬ್ಯಾರಿಕೇಡ್ ವಿತರಣೆ

ಪೊಲೀಸ್ ಠಾಣೆಗೆ  ಬ್ಯಾರಿಕೇಡ್ ವಿತರಣೆ

ಗಂಗಾವತಿ: ಸಿಬಿಎಸ್ ಬ್ಯಾಂಕ್ ನ 25 ವರ್ಷದ ರಜತ ಮಹೋತ್ಸವದ  ಪ್ರಯುಕ್ತ,  ಗಂಗಾವತಿ  ಪೊಲೀಸ್ ಠಾಣೆಗಳಿಗೆ ನಗರದಲ್ಲಿ ಪ್ರಯಾಣಿಕರ ಸಂಚಾರ ಅತಿ ಹೆಚ್ಚು ಆಗಿದ್ದು, ಕೊಪ್ಪಳ ಜಿಲ್ಲೆಯಾ ಅತಿ ಹೆಚ್ಚು ಜನಸಂಖ್ಯೆಯಿರುವ  1 ಲಕ್ಷ ವಾಹನ ಓಡಾಡುವ ನಗರ ಇದಾಗಿದ್ದು, ಇಲ್ಲಿ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ರಸ್ತೆಯ ಮೇಲೆ  ಓಡಾಟಕ್ಕೆ ಸುಗಮವಾಗಿ ಓಡಾಡಲು ಸಾರ್ವಜನಿಕರಿಗೆ ಅನೂಕಲಕರವಾಗಲಿ ಎಂಬ ಉದ್ದೇಶದಿಂದ ನಗರದ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಒಂದಾಗಿರುವ ಸಿಬಿಎಸ್ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರಗಳು ಮತ್ತು ಬ್ಯಾಂಕಿನ ನಿರ್ದೇಶಕರಾದ ಹಾಗೂ ಶಾಸಕರಾದ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಇಂದು ಚನ್ನಬಸವಸ್ವಾಮಿ ದೇವಸ್ಥಾನ ಆವರಣದಲ್ಲಿ ಡಿವೈಎಸ್ಪಿ ಡಾ ಚಂದ್ರಶೇಖರ ಇವರಿಗೆ ಸುಮಾರು 50 ಸಾವಿರ ಮೌಲ್ಯದ   10 ಬ್ಯಾರಿ ಗೇಡ್ ಗಳನ್ನು ಹಸ್ತಾಂತ ರಿಸಲಾಯಿತು. ನಂತರ ಮಾತನಾಡಿದ ಡಿವೈಎಸ್ಪಿ ಡಾ!!ಚಂದ್ರಶೇಖರ್ ಪೊಲೀಸ್ ಇಲಾಖೆಗೆ ಸಹಕಾರ ನೀಡಲು ಇಂತಹ ವಾಣಿಜ್ಯ- ವ್ಯಾಪಾರಿಗಳು, ಸಂಘ-ಸಂಸ್ಥೆಗಳು ಮುಂದೆ  ಬರಬೇಕೆಂದು ಕಿವಿಮಾತು ಹೇಳಿದರು.

 

 

Related