ರಸ್ತೆ ಜಲಾವೃತ : ಅನ್ನದಾತ ಪರದಾಟ

ರಸ್ತೆ ಜಲಾವೃತ : ಅನ್ನದಾತ ಪರದಾಟ

ಕೊಪ್ಪಳ : ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಗ್ರಾಮೀಣ ಭಾಗದ ರಸ್ತೆಗಳು ಜಲಾವೃತಗೊಂಡಿದೆ.

ಬೆಳೆದ ಬೆಳೆಗಳನ್ನು ರೈತರು ತರಲು ಹರಸಾಹಸ ಪಡುತ್ತಿರುವ ಘಟನೆ ತಾಲೂಕಿನ ಗೊಂಡಬಾಳ ಮತ್ತು ಗೊಡ್ಲಾನೂರು ಗ್ರಾಮದ ಭಾಗದಲ್ಲಿ ನಡೆದಿದೆ. ಜಲಾಶಯ ಭರ್ತಿಯಿಂದ ಎರಡು ಗ್ರಾಮದ ಜನತೆಗೆ ಆತಂಕಕ್ಕೆ ಒಳಗಾಗಿದ್ದಾರೆ.

ರೈತರಿಗೆ ಬೇರೆ ದಾರಿಯಿಲ್ಲದೇ  ಅದೆ ರಸ್ತೆಯಲ್ಲಿ ಹೆಸ್ರುಬೇಳೆ ತರಲು ಬಂಡಿಯ ಸುತ್ತು ನೀರು ತುಂಬಿಕೊಂಡಿದ್ದರು ರಸ್ತೆಯಲ್ಲಿ ಅನ್ನದಾತರು ಸಾಗುತ್ತಿದ್ದಾರೆ. ಹಿನ್ನೀರಿನಿಂದ ಯಾವುದೇ ರೀತಿ ಬಂದೋಬಸ್ತ್ ಇಲ್ಲದಿದ್ದರು ಬಂಡಿಯನ್ನು ಸಾಗಿಸುವಂತ ರೈತರು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ.

Related