ನಾವೆಲ್ಲರೂ ಒಂದೇ

ನಾವೆಲ್ಲರೂ ಒಂದೇ

ಬೊಮ್ಮನಹಳ್ಳಿ, ಏ. 06: ನಿನ್ನೆ ರಾತ್ರಿ ನಮ್ಮ ಭಾರತ ದೇಶದಲ್ಲಿ 9:00 9 ನಿಮಿಷದವರೆಗೆ ಎಲ್ಲಾ ಭಾರತೀಯರು ದೀಪ ಬೆಳಗಿಸುವ ಮೂಲಕ ನಾವೆಲ್ಲರೂ ಒಂದೇ ಎಂದು ತೊರಿಸಿದ್ದಾರೆ. ಈ ಕರೋನ ಎಂಬ ಮಹಾಮಾರಿಯ ವಿರುದ್ಧ ನಾವೆಲ್ಲರೂ ಹೋರಾಡೋಣ ಎನ್ನುವ ಮೂಲಕ ಕೊರೋನ ಎಂಬ ಮಹಾಮಾರಿ ಕಾಯಿಲೆಗೆ ನಾಂದಿ ಹಾಡಿದ್ದಾರೆ .

ಇದರಂತೆ ಬೊಮ್ಮನಹಳ್ಳಿಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಸತೀಶ್ ರೆಡ್ಡಿ ಅವರು ಕೂಡ ತಮ್ಮ ಮನೆಯ ಆವರಣದಲ್

ಲಿ ದೀಪ ಬೆಳಗಿಸುವ ಮೂಲಕ ಕರ್ನಾಟಕ ಮತ್ತು ದೇಶದ ಎಲ್ಲಾ ಜನರು ಒಟ್ಟಾಗಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕರೆಗೆ ಸ್ಪಂದಿಸಿ ದೀಪಗಳನ್ನು ಹಚ್ಚುವ ಮೂಲಕ ಕೊರೋನ ಓಡಿಸುವ ಕೆಲಸವನ್ನು ಮಾಡೋಣ ಎಂದರು.

ದೀಪಗಳನ್ನು ಹಚ್ಚುವ ಮೂಲಕ ಕರೋನಾ ರೋಗವನ್ನು ಓಡಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಅವರು ತಿಳಿಸಿದರು.

Related