ಮಾನವೀಯತೆ ಮೆರೆದ ಯುವಕರು

  • In State
  • August 4, 2021
  • 440 Views
ಮಾನವೀಯತೆ ಮೆರೆದ ಯುವಕರು

ಹಾನಗಲ್ಲ – ಮುಂಡಗೋಡು ತಾಲೂಕಿನ ಕಾತೂರು ಕಾಡಿನಿಂದ ನಾಡಿಗೆ ಬಂದ ಚಿಕ್ಕ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದ್ದನ್ನು ಕಂಡ ಕೊಪ್ಪರಸಿಕೊಪ್ಪದ ಯುವಕರು ರಕ್ಷಿಸಿ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಬಮ್ಮನಹಳ್ಳಿಯ ಉಪ ವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ ಬೇವಿನಕಟ್ಟಿ, ಅರಣ್ಯ ರಕ್ಷಕ ಮಂಜುನಾಥ ಚೌವ್ಹಾಣ್, ಅರಣ್ಯ ವೀಕ್ಷಕ ಎಂ.ಬಿ.ಬಾಳಿಹಳ್ಳಿ ಜಿಂಕೆಯನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟಿ ಬಂದಿದ್ದಾರೆ. ಗ್ರಾಮದ ಯುವಕರಾದ ಬಸವರಾಜ ವಡ್ಡರ, ಲಕ್ಷ್ಮಣ ವಡ್ಡರ, , ಬಸವರಾಜ ಚಲ್ಲಾಳ, ಇಸ್ಮಾಯಿಲ್ ಯುವಕರ ಮಾನವೀಯತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅಭಿನಂದಿಸಿದರು.

Related