ಸರ್ಕಾರ ಎಮ್ಇಎಸ್ ಪುಂಡರನ್ನು ಬಲಿ ಹಾಕಬೇಕು-ಸಿದ್ದರಾಮಯ್ಯ

ಸರ್ಕಾರ ಎಮ್ಇಎಸ್ ಪುಂಡರನ್ನು ಬಲಿ ಹಾಕಬೇಕು-ಸಿದ್ದರಾಮಯ್ಯ

ಬೆಂಗಳೂರು: ಮದುವೆ ಮನೆಯಲ್ಲಿ ಕನ್ನಡ ಹಾಡು ಹಾಕಿದಕ್ಕೆ ಎಮ್​ಇಎಸ್​ ಪುಂಡರು ವರ ಹಾಗೂ ವರನ ಸಹೋದರನ ಮೇಲೆ ಹಲ್ಲೆ ನಡೆಸಿರು ಘಟನೆಯ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪುಂಡಾಟಿಕೆ ಮಾಡುವವರನ್ನು ಬಲಿ ಹಾಕಬೇಕು. ಸರ್ಕಾರ ಸಾಫ್ಟ್​ ಆಗಿದ್ದರೆ ಈ ತರಹದ ಘಟನೆಗಳು ನಡೆಯುತ್ತದೆ. ಕಠಿಣ ಕ್ರಮ ತೆಗೆದುಕೊಂಡರೆ ಇಂತಹ ಘಟನೆ ನಡೆಯಲ್ಲ. ಇಲ್ಲದಿದ್ದರೆ ಪದೇ ಪದೇ ಇಂತ ಘಟನೆ ನಡೆಯುತ್ತಿರುತ್ತದೆ ಎಂದಿದ್ದಾರೆ.

ಬೆಂಗಳೂರು: ಪಿಎಸ್​ಐ ಪರೀಕ್ಷೆ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಚುರುಕುಗೊಳಿಸುವಂತೆ ಆಗ್ರಹಿಸಿ ಪಿಎಸ್​ಐ ಅಭ್ಯರ್ಥಿಗಳು ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಗಿದ್ದಾರೆ.
ಈ ವೇಳೆ ಅಭ್ಯರ್ಥಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇನೆ. ಇನ್ನೊಮ್ಮೆ ಬರೆಯುತ್ತೇನೆ ಎಂದು ಭರವಸೆ ನೀಡಿದ್ದಾರೆ.

Related