ಡಿಕೆ ಸುರೇಶ್ ಭರ್ಜರಿ ಮತ ಬೇಟೆ

ಡಿಕೆ ಸುರೇಶ್ ಭರ್ಜರಿ ಮತ ಬೇಟೆ

ಕನಕಪುರ: ಲೋಕಸಭಾ ಚುನಾವಣೆಗೆ ಕರ್ನಾಟಕ ರಾಜ್ಯದಲ್ಲಿ ಕೇವಲ ದಿನಗಳನೆ ಬಾಕಿ ಇದ್ದು, ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಯಾಗಿರುವಂತಹ ಡಿಕೆ ಸುರೇಶ್ ಅವರು ಇಂದು ಸೋಮವಾರ ಏಪ್ರಿಲ್ 22ರಂದು  ಭರ್ಜರಿ ಮತ ಪ್ರಚಾರವನ್ನು ಕೈಗೊಂಡಿದ್ದಾರೆ.

ಬೈಕ್ ರ್ಯಾಲಿ ಮೂಲಕ ಕ್ಷೇತ್ರದ ಕನಕಪುರ ರೈಸ್ ಮಿಲ್ ಸರ್ಕಲ್ ಬಳಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೇರಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದಿಂದ ನನ್ನ ಅಭಿವೃದ್ಧಿ ಕೆಲಸವನ್ನು ನೀಡಿ ನನಗೆ ಮತ್ತೊಮ್ಮೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Related