ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

 ದೊಡ್ಡಬಳ್ಳಾಪುರ: ಭುವನೇಶ್ವರಿ ನಗರದಲ್ಲಿ ಕೊರೋನಾದ ಅಭಾವದಿಂದ ಕಾರ್ಮಿಕರಿಗೆ ಕೆಲಸಗಳಿಲ್ಲದೆ ಯಾವುದೇ ವ್ಯವಹಾರ ವಹಿವಾಟು ಇಲ್ಲದೆ, ದಿನನಿತ್ಯ ಕಷ್ಟ ಪಡುತ್ತಿದ್ದ ಅವರಿಗೆ ಆಹಾರ ಕಿಟ್ ವಿತರಿಸಲಾಯಿತು. ಸವಿತಾ ಸಮಾಜದ ರಾಜ್ಯ ಅಧ್ಯಕ್ಷ ವೇಣುಗೋಪಾಲ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಗನ್ನಾಥ, ರಂಗರಾಜು, ಹೇಮಂತ್ ರಾಜು, ಸೋಮರುದ್ರಶರ್ಮ, ಕೆಂಪಣ್ಣ ,ಹತ್ತಿ ವೆಂಕಟೇಶ್, ಅಂಜನಮೂರ್ತಿ, ಬಿ.ಜಿ ಅಮರನಾಥ್, ರಾಮು ಮಡಿವಾಳ್, ರಂಗಸ್ವಾಮಿ, ಸಂದೇಶ, ರೇವತಿ ಅನಂತರಾಮು, ನಾಗರತ್ನಮ್ಮ, ಮಮತಾ, ರೇಣುಕಾ, ಮೋಸಿನ್, ಮಂಜುಳಾ ಇದ್ದರು.

Related