ಕೊರೋನಾ: ಆಕ್ರೋಶಗೊಂಡ ಜನರು

ಕೊರೋನಾ: ಆಕ್ರೋಶಗೊಂಡ ಜನರು

ಚಾಮರಾಜನಗರ: ತಾಲ್ಲೂಕು ಕುಂಬೇಶ್ವರ ಕಾಲೋನಿಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್‍ನಲ್ಲಿ ಮೃತಪಟ್ಟಿದ್ದಾರೆ.

ಕೊರೋನಾ ಲಕ್ಷಣಗಳು ಕಂಡು ಬಂದ ಕಾರಣ ಪರೀಕ್ಷೆಗೊಳಪಡಿಸಿ ಹೋಂ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಇದರಿಂದ ಆಕ್ರೋಶಗೊಂಡ ಜನರು ವೈದ್ಯರು ಸರಿಯಾದ ಸಮಯಕ್ಕೆ ತಪಾಸಣೆ ನಡೆಸಿಲ್ಲ. ಶೌಚಾಲಯ, ಊಟದ ವ್ಯವಸ್ಥೆ ಸರಿಯಿಲ್ಲ ಎಂದು ದೂರಿದ್ದಾರೆ.

Related