ಇಂದು ಬೆಂಗಳೂರು ದಕ್ಷಿಣ ವಲಯದ ಹೊಂಗಸಂದ್ರ ಕ್ಲಸ್ಟರ್ ಮಟ್ಟದ ವಾರ್ಷಿಕ ಕ್ರೀಡಾ ಕೂಟವನ್ನು ಇಂದು ರೂಪೇನ ಅಗ್ರಹಾರದ ರೆಡ್ಡಿ ಜನಸಂಘ ಪ್ರೌಢಶಾಲೆಯಲ್ಲಿ ಉದ್ಘಾಟಿಸಲಾಯಿತು, ವಿದ್ಯಾರ್ಥಿಗಳು ನೆಡೆಸಿದ ವಿವಿಧ ರೀತಿಯ ಕವಾಯತುಗಳನ್ನು ವೀಕ್ಷಿಸಲಾಯಿತು ಹಾಗೂ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಮಾತನಾಡಲಾಯಿತು
ಈ ಸಂದರ್ಭದಲ್ಲಿ ಆಶ್ರಿತ್ ಗ್ರೂಪ್ ಮಾಲೀಕರಾದ ಶ್ರೀ ಶ್ರೀನಿವಾಸ ರೆಡ್ಡಿ ಅವರು ಬಿಜೆಪಿ ಮುಖಂಡರಾದ ಶ್ರೀ ನರೇಂದ್ರ ಬಾಬು ಅವರು ಶಾಲೆಯ ಅಡಳಿತ ಸಿಬ್ಬಂದಿ ವರ್ಗದವರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.