ಕಾಂಗ್ರೆಸ್‍ನಿಂದ ಬಿಜೆಪಿ ಸೇರ್ಪಡೆ

ಕಾಂಗ್ರೆಸ್‍ನಿಂದ ಬಿಜೆಪಿ ಸೇರ್ಪಡೆ

ಗಜೇಂದ್ರಗಡದ : ಬಿಜೆಪಿ ಕಾರ್ಯಾಲಯದಲ್ಲಿ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಕೈಗಾರಿಕಾ ನಿಗಮ ಮಂಡಳಿ ಅಧ್ಯಕ್ಷರು ಕಳಕಪ್ಪ ಜಿ. ಬಂಡಿ ಅವರ ನೇತೃತ್ವದಲ್ಲಿ, ಶಶಿಧರ್ ಒಕ್ಕಲರ್ ಹಾಗೂ ಅಲ್ಪಸಂಖ್ಯಾತರ ಮುಖಂಡ ಸುಭಾನ್ಸಾಬ್ ಆರಗಿದ್ದಿ ಅವರು, ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರು ಅಶೋಕ್ ವನ್ನಾಲ, ಬಿ.ಎಂ ಸಜ್ಜನ ವಕೀಲರು, APMC ಗಜೇಂದ್ರಗಡ ವರ್ತಕರು ಹಾಗೂ ಅಧ್ಯಕ್ಷರು ಅಮರೇಶ ಬಳಿಗೆರ, ಬಿಜೆಪಿ ಗದಗ ಜಿಲ್ಲಾ ಉಪಾಧ್ಯಕ್ಷರು ಬಸವರಾಜ ಬೆಲ್ಲದ, ಪಕ್ಷದ ಮುಖಂಡರು ರವಿ ಬಿದರುರ, ರೋಣ ಮಂಡಲ ಉಪಾಧ್ಯಕ್ಷರು ವೀರಣ್ಣ ಅಂಗಡಿ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು ಬಸವರಾಜ ಹೂಗಾರ, ಪಕ್ಷದ ಮುಖಂಡರು ನಾಗಣ್ಣ ಲಕ್ಕಲಕಟ್ಟಿ, ರವಿ ಗಡೆದವರ ಹಾಗೂ ಪಕ್ಷದ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related