ಚಿಂಚೋಳಿ: ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಸವರಾಜ ಮಲಿ ರವರು ಪುಷ್ಪ ನಮನಗಳು ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಆರ್, ಗಣಪತರಾವ್, ಮಹ್ಮದ ಹಾದಿಸಾಬ್, ಬಸವರಾಜ ಕಡಬೂರ, ಖಲಿಲ್ ಪಟೇಲ್,ಅಯೂಬ್ಖಾನ್, ಸೈಯದ ಮಜೀದ ಪಟೇಲ್ ದಸ್ತಾಪೂರ, ಸುಭಾಶ್ಚಂದ್ರ ಪಾಟೀಲ್, ರವೀಂದ್ರ ದಸ್ತಾಪೂರ, ಎಂ. ಕೆ ಮಕದುಮ ಖಾನ, ಶೇಖ್ ಫರೀದ, ಸುರೇಶ ದೇಶಪಾಂಡೆ, ನಾಗೇಶ್ ಗುಣಾಜಿ, ಪ್ರೇಮ್ ಕಟ್ಟಿ,ಉಲ್ಲಾಸ್ ಕೇರಳ್ಳಿ, ನವೀನ್ ಕಿವಣೋರ, ಶಂಕರ ಕುಶಾಳೆ, ಯಲಾಲಿಂಗ ಕಮಲಾಕರ, ಸೋಮಶೇಖರ್ ಕರಕಟ್ಟಿ, ಶಾಮರಾವ್ ದೇಗಲ್ಮಡಿ, ವೆಂಕಟೇಶ್ ದುದ್ಯಾಲ್, ಎನ್ ಸುಂದರಮೂರ್ತಿ, ಭೀಮರಾವ್ ಚಿಮ್ಮಇದ್ಲಾಯಿ, ಅಶೋಕ ರೆಡ್ಡಿ ಗಂಗನಪಳ್ಳಿ, ಗಂಗಾಧರ್ ಗಡ್ಡಿಮನಿ, ಚಾಂದ್ ಪಾಷಾ, ಗೋಪಾಲ ಕೊರಡಂಪಳ್ಳಿ, ಇನ್ನಿತ್ತರಿದ್ದರು.