ನಿರ್ಬಂಧ ಉಲ್ಲಂಘಿಸಿ ವಿಶೇಷ ಪೂಜೆ

ನಿರ್ಬಂಧ ಉಲ್ಲಂಘಿಸಿ ವಿಶೇಷ ಪೂಜೆ

ಮಂಡ್ಯ: ಭೀಮನ ಅಮವಾಸ್ಯೆ ಹಿನ್ನೆಲೆ ಭಕ್ತಾದಿಗಳು ಕಾಳಿಂಕಾಂಭ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕೊರೋನಾ ತೊಲಗಿ ನಮ್ಮ ದೇಶಕ್ಕೆ ಒಳ್ಳೇದಾಗಲಿ. ಕೊರೋನಾ ಸೋಂಕು ಈ ದೇಶದಿಂದ ಹೋಗಿ ಎಲ್ಲರಿಗೂ ಮುಕ್ತಿ ಸಿಗಲಿ ಎಂದು ಬೇಡಿಕೊಂಡಿರುವುದಾಗಿ ಭಕ್ತಾದಿಯೊಬ್ಬರು ತಿಳಿಸಿದರು.

ಕೊರೋನಾ ಸೋಂಕು ಯಥೇಚ್ಛವಾಗುತ್ತಿರುವ ಹಿನ್ನೆಲೆ ಜನಸಂದಣಿ ಸೇರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೂ ಭಕ್ತರು ನಿರ್ಬಂಧ ಉಲ್ಲಂಘಿಸಿ ದೇವಸ್ಥಾನದ ಮುಂದೆ ಕಡ್ಡಿ, ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದರು.

Related