ಅರಕೆರೆ ARO ಮಂಜುನಾಥ್ ಅಮಾನತು

ಅರಕೆರೆ ARO ಮಂಜುನಾಥ್ ಅಮಾನತು

ಬೆಂಗಳೂರು: ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಅರಕೆರೆ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮಂಜುನಾಥ್ ರವರನ್ನು ಬಿಬಿಎಂಪಿ ಆಡಳಿತ ಉಪಯುಕ್ತರಾದ ಯೋಗೇಶ್ ಅವರು ಅಮಾನತ್ತು ಮಾಡಲು ಆದೇಶವನ್ನು ಹೊರಡಿಸಿದ್ದಾರೆ.

ಬೊಮ್ಮನಹಳ್ಳಿ ಕ್ಷೇತ್ರದ ಅರಕೆರೆ ಉಪ ವಿಭಾಗದ ಪುಟ್ಟನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 39ರಲ್ಲಿ ಭೂ ಪರಿವರ್ತನೆಗೊಂಡಿರುವ ಕಾತವನ್ನು ವಿಭಜನೆ ಮಾಡಿರುವ ಕಾರಣಕ್ಕಾಗಿ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪಯುಕ್ತರಾದ ಯೋಗೇಶ್ ಅವರು ತಿಳಿಸಿದ್ದಾರೆ.

 

Related