ಮನೆ ಮನೆಗೆ ತೆರಳಿ ಜಾಗೃತಿ

ಮನೆ ಮನೆಗೆ ತೆರಳಿ ಜಾಗೃತಿ

ಕುಷ್ಟಗಿ : ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮನ್ವಯಾಧಿಕಾರಿ ಕಾರ್ಯಾಲಯ ಕುಷ್ಟಗಿ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುದೇನೂರುಯಿಂದ ಮಗುವಿನ ಆಂತರಿಕ ಶಕ್ತಿ ವಿಕಸನಗೊಳಿವುದೇ ಶಿಕ್ಷಣ ಹಾಗೂ ದಾಖಲಾತಿ ಆಂದೋಲನ ಕುರಿತು ಮುದೇನೂರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು.

ಎಸ್ಡಿಎಂಸಿ ಅಧ್ಯಕ್ಷ ಹುಸೇನಪ್ಪ ಹಿರೇಮನಿ, ತಮ್ಮಣ ವಿರುಪಾಪುರ, ರೇಣುಕಾ, ದೈಹಿಕ ಶಿಕ್ಷಕರು, ಸಹಶಿಕ್ಷಕಿ ಮಂಜುಳ ಇದ್ದರು.

Related