ನೂತನ ಕಟ್ಟಡ ಅಡಿಗಲ್ಲು ಸಮಾರಂಭ

ನೂತನ ಕಟ್ಟಡ ಅಡಿಗಲ್ಲು ಸಮಾರಂಭ

ಬೈಲಹೊಂಗಲ: ಸಮೀಪದ ಮದನಭಾವಿ ಗ್ರಾಮದ ಮುರಕಿಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ನೂತನ ಕಟ್ಟಡ ಅಡಿಗಲ್ಲು ಸಮಾರಂಭವನ್ನು ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರೀಕ್ಷಕರಾದ ಸುರೇಶ ಮತ್ತಿಕೊಪ್ಪ, ಕಾರ್ಯದರ್ಶಿ ಬಾಬು ಸೇಬನ್ನವರ, ಎಪಿಎಂಸಿ ನಿರ್ದೇಶಕ ಬಿ.ಎಫ್. ಕೊಳದೂರ, ನಾಮದೇವ ಸಿದ್ದಮ್ಮನ್ನವರ, ಶಿವಪ್ಪ ಗುಜನಾಳ, ನಾಗಪ್ಪ ಸಿದ್ದಮ್ಮನವರ, ಬಸಪ್ಪ ನಂಜರಗಿ, ಬಸಲಿಂಗಪ್ಪ ಕರವೀರನವರ ಮುಂತಾದವರು ಪಾಲ್ಗೊಂಡಿದ್ದರು.

Related