ಕಚ್ಚಾತೈಲ ಬೆಲೆ ಇಳಿಕೆ ಲಾಭ ಏಕೆ ನೀಡುತ್ತಿಲ್ಲ?

ಕಚ್ಚಾತೈಲ ಬೆಲೆ ಇಳಿಕೆ ಲಾಭ ಏಕೆ ನೀಡುತ್ತಿಲ್ಲ?

ನವದೆಹಲಿ : ಕೋವಿಡ್-19 ನಿಂದಾಗಿ ಇಡೀ ದೇಶಕ್ಕೆ ಸಮಸ್ಯೆಯಾಗಿದ್ದು ಕೋಟ್ಯಂತರ ಜನರು ಸಂಕಷ್ಟದಲ್ಲಿದ್ದಾರೆ. ಸಮಸ್ಯೆಯ ಸಮಯದಲ್ಲಿ ಈ ರೀತಿ ಇಂಧನ ಬೆಲೆ ಏರಿಸುತ್ತಿರುವುದರ ಹಿಂದಿನ ತರ‍್ಕಿಕ ಅಂಶವೇನೆಂದೆ, ಮೋದಿಗೆ ಪತ್ರ ಬರೆದು ಗಮನ ಸೆಳೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವಾಗ ಅದರ ಪ್ರಯೋಜನವನ್ನು ಜನರಿಗೆ ಒದಗಿಸಿಕೊಡುವ ಬದಲು ರ‍್ಕಾರ ತೈಲ ಬೆಲೆಯನ್ನು ಹೆಚ್ಚು ಮಾಡುತ್ತಿದೆ ಎಂದು ಸಹ ಆರೋಪಿಸಿದ್ದಾರೆ.

ಅಸರ‍್ಪಕ ರೀತಿಯಲ್ಲಿ ಕೇಂದ್ರ ರ‍್ಕಾರ ಹೆಚ್ಚುವರಿ 2,60 ಸಾವಿರ ಕೋಟಿ ರೂಪಾಯಿಗಳನ್ನು ಆದಾಯ ಗಳಿಸಲು ಪ್ರಯತ್ನಿಸುತ್ತಿದೆ. ಆದರೆ ಇಂಧನ ಬೆಲೆ ಹೆಚ್ಚಳ ಈ ಸಮಯದಲ್ಲಿ ದೇಶದ ಜನರಿಗೆ ಹೆಚ್ಚುವರಿ ಹೊರೆಯಾಗಿದ್ದು ಇದು ಸರಿಯಾದ ನರ‍್ಧಾರವಲ್ಲ ಜೊತೆಗೆ ನ್ಯಾಯಸಮ್ಮತವೂ ಅಲ್ಲ ಎಂದು ಆಪಾದಿಸಿದ್ದಾರೆ.

ಇಂಧನ ಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಂಡು ಕಚ್ಚಾ ತೈಲ ಬೆಲೆ ಇಳಿಕೆಯ ಪ್ರಯೋಜನವನ್ನು ಜನತೆಗೆ ನೀಡಿ. ದೇಶದ ಜನರು ಸ್ವಾವಲಂಬಿಗಳಾಗಬೇಕೆಂದರೆ ಅವರು ಮುಂದೆ ಹೋಗುವ ಸಾರ‍್ಥ್ಯಕ್ಕೆ ರ‍್ಥಿಕ ಹೊರೆ ಹೇರಿ ಹಿಂದೆ ಹಾಕಬೇಡಿ ಎಂದು ಸಹ ಸೋನಿಯಾ ಗಾಂಧಿ ಪ್ರಧಾನಿ ಮೋದಿಯನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Related