ನಾವು ಯಾರಿಗೆ ಹಣ ಕೊಟ್ಟಿಲ್ಲ, ಕೇಳಿಯು ಇಲ್ಲ

ನಾವು ಯಾರಿಗೆ ಹಣ ಕೊಟ್ಟಿಲ್ಲ, ಕೇಳಿಯು ಇಲ್ಲ

ಬೆಂಗಳೂರು: ರಾಜ್ಯದಲ್ಲಿ ನೆನ್ನೆ ದಿಢೀರ್ ಐಟಿ ದಾಳಿ ಮಾಡಿ ಅಂಬಿಕಾಪತಿ ಆಪ್ತನ ಮನೆಯಲ್ಲಿ ಸುಮಾರು 42 ಕೋಟಿ ಹಣ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರತಿಕ್ರಿಯೆ ನೀಡಿದ್ದು, ಐಟಿ ದಾಳಿ ಆಗಿರೋದಕ್ಕೂ ನಮಗು ಯಾವುದೇ ಸಂಬಂಧವಿಲ್ಲವೆಂದು ಅವರು ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾವು ಯಾರಿಗೂ ಹಣ ಕೊಟ್ಟಿಲ್ಲ, ಯಾರೂ ಹಣವನ್ನು ಕೇಳಿಯೂ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಸಾವಿರಾ ಆರೋಪಗಳನ್ನು ಮಾಡಿದರು ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.

 

Related