ರಸ್ತೆಗಿಳಿಯಲು ಕೆಎಸ್ಆರ್ಟಿಸಿ ರೆಡಿ

ರಸ್ತೆಗಿಳಿಯಲು ಕೆಎಸ್ಆರ್ಟಿಸಿ ರೆಡಿ

ಬೆಂಗಳೂರು: ಕೊರೋನಾ ಬಂದಿರುವ ಹಿನ್ನಲ್ಲೆ ಬಂದ್ ಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗಿಳಿಯಲು ಬುಧವಾರ ರೆಡಿಯಾಗಿವೆ, ಒಟ್ಟು 2000 ಬಸ್‌ಗಳನ್ನು ನಿಗಮದ ವ್ಯಾಪ್ತಿಯ ವಿಭಾಗಗಳಿಂದ ಕಾರ್ಯಚರಣೆಗೊಳಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿದ್ದಾರೆ.

ಬೆಂಗಳೂರು ನಗರದಿಂದ 400 (300 ಬಸ್ಸು ಕೆಂಪೇಗೌಡ ಬಸ್ ನಿಲ್ದಾಣದಿಂದ + 100 ಬಸ್ಸು ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ)  ಬಸ್ಸುಗಳನ್ನು ‌ರಾಜ್ಯದ ವಿವಿಧ ಭಾಗಗಳಿಗೆ ಕಾರ್ಯಚರಣೆಗೊಳಿಸುವ ಯೋಜನೆಯಿದೆ. ಸಂಜೆ 7 ಗಂಟೆಯವರೆಗೆ ಬಸ್ಸುಗಳ ಕಾರ್ಯಚರಣೆ ಇರಲಿದೆ ಎಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.

 

Related