ಸರ್ವ ಧರ್ಮ ಪ್ರೀಯ ಟಿಪ್ಪು

ಸರ್ವ ಧರ್ಮ ಪ್ರೀಯ ಟಿಪ್ಪು

ಗಜೇಂದ್ರಗಡ : ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ವೀರ ಯೋಧ ಟಿಪ್ಪು ಸುಲ್ತಾನರು ಸರ್ವ ಧರ್ಮ ಪ್ರೀಯರಾಗಿದ್ದರು ಎಂದು ಅಂಜುಮಾನ್ ಇಸ್ಲಾಂ ಕಮೀಟಿ ಅಧ್ಯಕ್ಷ ಎ.ಡಿ ಕೋಲಕಾರ ಹೇಳಿದರು.

ಗಜೇಂದ್ರಗಡದಲ್ಲಿ ಟಿಪ್ಪು ಸುಲ್ತಾನರ ಜಯಂತೋತ್ಸವ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ದಂಗೆಯೆದ್ದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದು ಹೇಳಿದರು.

ದಲಿತ ಸಂರ‍್ಷ ಸಮಿತಿ ಸಂಚಾಲಕ ಶರಣು ಪೂಜಾರ ಮಾತಾನಾಡಿ, ಸುಲ್ತಾನರ ಆತ್ಮಸ್ಥರ‍್ಯವನ್ನು ನಾವೆಲ್ಲರೂ ಆಳವಡಿಸಿಕೊಂಡು ರ‍್ವ ಜನಾಂಗದ ಶಾಂತಿಯ ತೋಟದ ಕನಸು ಕಂಡವರು ಟಿಪ್ಪು ಸುಲ್ತಾನರು. ಇತ್ತೀಚೆಗೆ ಸುಲ್ತಾನ ಜಾತಿಗೆ ಸೀಮಿತವಾಗೊಳಿಸಿದ್ದು ನೋವಿನ ಸಂಗತಿ ಎಂದರು. ಪಿ.ಎಸೈ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ಬೀಗಿ ಬಂದೋಬಸ್ತಿನಲ್ಲಿ ಟಿಪ್ಪು ಜಯಂತಿ ಯಶಸ್ವಿಯಾಗಿ ನೇರವೇರಿತು.

ಈ ಸಂಧರ್ಭದಲ್ಲಿ   ಮಾಸುಮಲಿ ಮದಗಾರ, ಟಿಪ್ಪು ಸುಲ್ತಾನ್ ಅಧ್ಯಕ್ಷ ಇಮ್ತಾನ್ ಅತ್ತಾರ, ಮುನ್ನಾ ಹಣಗಿ, ಪಿ.ಕೆ.ಬಾಗವಾನ್, ಮರ‍್ತುಜಾ ಡಾಲಾಯತ್, ಮರ‍್ತುಜಸಾಬ ಜಾಲಿಹಾಳ, ಇತರರು ಇದ್ದರು.

Related