ಅಕ್ಕನನ್ನೇ ಕೊಲೆ ಮಾಡಿದ ಪಾಪಿ ತಮ್ಮ

ಅಕ್ಕನನ್ನೇ ಕೊಲೆ ಮಾಡಿದ ಪಾಪಿ ತಮ್ಮ

ರಾಮನಗರ  : ಮಾಗಡಿ ತಾಲೂಕಿನ ಕುದೂರಿನ ಬೆಟ್ಟಹಳ್ಳಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಮತ್ತೋಂದು ಹೊಸ ತಿರುವು, ಯುವತಿಯ ಹತ್ಯೆ ಮಾಡಿದ ಆರೋಪಿಗಳು ಅರೆಸ್ಟ್ ಮಾಡಿ, ರಾಮನಗರ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಗೊಂದಿಗೆ ಮಾತನಾಡಿ, ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

ಈ ವಿಚಾರವಾಗಿ ಹೇಮಲತಾಗೆ ಎಚ್ಚರಿಕೆ ಕೊಟ್ಟಿದ್ದ ಕುಟುಂಬಸ್ಥರು. ಆಕೆಗೆ ಬುದ್ಧಿ ಹೇಳಲು ತೋಟದ ಕಡೆಗೆ ಕರೆದೊಯ್ದ ತಂದೆ ಹಾಗೂ ಅಣ್ಣ. ಇದೇ ವೇಳೆ ಯುವತಿಯ ತಮ್ಮ ಯೋಗೇಶ್ ನಿಂದ ಹೇಮಲತಾ ಮೇಲೆ ಹಲ್ಲೆ ಮಾಡಲಾಯಿತು, ತಲೆಗೆ ತೀವ್ರವಾಗಿ ಪೆಟ್ಟುಬಿದ್ದು ಯುವತಿ ಸ್ಥಳದಲ್ಲಿಯೇ ಸಾವು ತೀವ್ರ ರಕ್ತಸ್ರಾವವಾಗಿ ಯುವತಿ ಸಾವನ್ನಪ್ಪಿದ್ಧಾಳೆ. ಸುದ್ದಿಗೋಷ್ಟಿಯಲ್ಲಿ ರಾಮನಗರ ಎಸ್ಪಿ ಎಸ್.ಗಿರೀಶ್, ಎಎಸ್ಪಿ ರಾಮರಾಜನ್ ಭಾಗಿಯಾಗಿದ್ದರು.

Related