ಜಿಲ್ಲೆಗೂ ಕಾಲಿಟ್ಟಿದೆ ಹಕ್ಕಿ ಜ್ವರ?

ಜಿಲ್ಲೆಗೂ ಕಾಲಿಟ್ಟಿದೆ ಹಕ್ಕಿ ಜ್ವರ?

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಮರದಲ್ಲೇ ಸಪಕ್ಷಿಗಳು ಸಾಯುತ್ತಿದ್ದು, ಕೆರೆಯಂಗಳದಲ್ಲಿ 80 ಕ್ಕೂ ಹೆಚ್ಚು ಪಕ್ಷಿಗಳ ಪ್ರಾಣ ಬಿಟ್ಟಿವೆ.

ಪಕ್ಷಿಗಳು ನೀರಿನಲ್ಲಿ ಹಾಗೂ ಕೆರೆಯಂಗಳದಲ್ಲಿ ಸತ್ತು ಬಿದ್ದಿವೆ. ಇನ್ನು ಕೆಲವು ಪಕ್ಷಿಗಳು ಬದುಕಿದ್ದರೂ ಸಾಯುವ ಪರಿಸ್ಥಿತಿನಲ್ಲಿ ಓದ್ದಾಟ ನಡೆಸುತ್ತಿವೆ. ಪಕ್ಷಿಗಳ ನಿರಂತರ ಸಾವು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Related