ಏತ ನೀರಾವರಿ ಜಾರಿಗೆ ಆಗ್ರಹ

ಏತ ನೀರಾವರಿ ಜಾರಿಗೆ ಆಗ್ರಹ

ಚಿಂಚೋಳಿ: ತಾಲೂಕಿನ ಐನಾಪುರ ವಲಯದ ಏತ ನೀರಾವರಿ ಜಾರಿಗಾಗಿ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ( ರಿ) ವತಿಯಿಂದ ಐನಾಪೂರ ಉಪ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಏತ ನೀರಾವರಿಗಾಗಿ ಬೇಕಾಗಿರುವ ನೀಲಿ ನಕಾಶೆ (10 ಸಾವಿರ ಎಕರೆ) ಮತ್ತು 305 ಕೋಟಿಗಳ ಅಂದಾಜು ಮೋತ್ತದ ಕ್ರಿಯಾ ಯೋಜನೆ ಸಿದ್ದಗೊಂಡಿದ್ದು ಜಾರಿಗಾಗಿ ಸೋಮವಾರ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ ಮಾಲಿಪಾಟೀಲ್, ರೇವಣಸಿದ್ಧ ರೆಡ್ಡಿ, ಕಲ್ಲಪ್ಪ, ವೈಜನಾಥ್ ಬೆನಕೆಪಳ್ಳಿ, ಶ್ರೀಮಂತ್ ಪಾಟೀಲ್, ಗೋವಿಂದ ರೆಡ್ಡಿ, ಮೋಹನ್ ರಾವ್, ರಾಜಕೂಮಾರ, ಪೋನು, ಕಲ್ಲಪ್ಪ, ವೆಂಕಟ್ ಬೆನಕೆಪಳ್ಳಿ, ನಯನ ಮಾಲಿಪಾಟೀಲ್, ಕಾರ್ತಿಕ್ ಸಜ್ಜನ್ ಇನ್ನಿತರರಿದ್ದರು.

Related