ಸಿಡಿಲು ಬಡಿದು ವ್ಯಕ್ತಿ ಸಾವು

ಸಿಡಿಲು ಬಡಿದು ವ್ಯಕ್ತಿ ಸಾವು

ಶಹಾಪುರ  : ಗುಡುಗು ಸಹಿತ ಮಳೆಗೆ  ಯುವಕ ಬಲಿಯಾಗಿದ್ದಾನೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ  ಬರುವ ತಿಪ್ಪನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ.

ಮೃತ ಯುವಕನ ಹೆಸರು ಐತೇಶಾಮ (16) . ಸಂಜೆ 6 ಗಂಟೆಗೆ ಗಾಳಿ ಸಹಿತ ಗುಡುಗು ಮಳೆ ಸಂದರ್ಭದಲ್ಲಿ ತನ್ನ ಮೆಣಸಿನಕಾಯಿ ರಾಶಿಗೆ ಹೊದಿಕೆ ಹೊದಿಸಲು ಹೋದಾಗ ಸಿಡಿಲು ಬಡಿದು ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related