ನಾಳೆ ಸಕ್ಕರೆ ನಾಡಿನಲ್ಲಿ ಯೋಗಿ ಹವಾ

ನಾಳೆ ಸಕ್ಕರೆ ನಾಡಿನಲ್ಲಿ ಯೋಗಿ ಹವಾ

ಮಂಡ್ಯ: ರಾಜ್ಯದಲ್ಲಿ ಸುಡು ಬಿಸಿಲಿನಂತೆ ರಂಗೇರಿತಿರುವ ವಿಧಾನಸಭಾ ಚುನಾವಣೆ ಕಣ ಎಲ್ಲಾ ಪಕ್ಷಗಳು ಬಿರುಸಿನ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ ನೀಡಲಿದ್ದು, ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.

 

Related