ಬೆಂಗಳೂರು: ಲೋಕಸಭಾ ಚುನಾವಣೆಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸೌಮ್ಯ ರೆಡ್ಡಿ ಅವರು ಹೆಚ್ ಎಸ್ ಆರ್ ಬಡಾವಣೆಯ ಶ್ರೀ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಗರಿಕರ ಜೊತೆ ಸಮಾಲೋಚನೆ ನಡೆಸಿದರು.
ಇನ್ನು ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಶ್ರೀ ಮಂಜುನಾಥ್ ರೆಡ್ಡಿ ರವರು, ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಟಿ ವಾಸುದೇವ ರೆಡ್ಡಿ ರವರು, ಹಿರಿಯ ಮುಖಂಡರಾದ ಶ್ರೀ ಕೆ ವಾಸುದೇವ ರೆಡ್ಡಿ ರವರು, ಮಂಗಮ್ಮನಪಾಳ್ಯವಾಡ ಅಧ್ಯಕ್ಷರಾದ ಶ್ರೀ ನಾರಾಯಣ ಸ್ವಾಮಿ ರವರು, ಮುಖಂಡರಾದ ಶ್ರೀ ರಾಘವೇಂದ್ರರವರು , ಮಹಿಳಾ ಮುಖಂಡರಾದ ಕಲಾದೇವಿ,ಆಶಾ, ಇನ್ನು ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.