ಕಳಪೆ ರಾಗಿ, ಅಕ್ಕಿ: ದೂರು

ಕಳಪೆ ರಾಗಿ, ಅಕ್ಕಿ: ದೂರು

ಗೌರಿಬಿದನೂರು : ಆಹಾರ ಆಯೋಗ ಪ್ರಾರಂಭವಾಗಿದ್ದು ಇದರ ಮೂಲ ಉದ್ದೇಶ ಆಹಾರ ಇಲಾಖೆ ಯಾವುದೇ ಸಮಸ್ಯೆಗಳು ಇದ್ದರೂ ಅಯೋಗದ ಗಮನಕ್ಕೆ ತಂದಲ್ಲಿ ತಕ್ಷಣವೇ ಬಗೆಹರಿಸಲಾಗುವುದು ಎಂದು ರಾಜ್ಯ ಅಹಾರ ಆಯೋಗದ ಅಧ್ಯಕ್ಷ ಎಚ್.ವಿ. ಶಿವಶಂಕರ್ ಹೇಳಿದರು.

ತಾ.ಪಂ ಆವರಣದ ಸಾಮಾರ್ಥ್ಯಸೌಧಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗ ಅಯೋಜಿಸಿದ್ದ ಆಹಾರ ಅದಾಲತ್ ಮಾತನಾಡಿ, ಸರ್ಕಾರದ ವಿವಿಧ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ಆಹಾರ ಆಯೋಗದ ಉದ್ದೇಶವಾಗಿದೆ.

ಈ ಬಗ್ಗೆ ಆಯೋಗ ಅಧ್ಯಕ್ಷ ಎಚ್.ವಿ. ಶಿವಶಂಕರ್ ಪ್ರತಿಕ್ರಿಯಿಸಿ ಇಂತಹ ಧಾನ್ಯ ವಿತರಣೆ ಮಾಡಿದಲ್ಲಿ ಕೂಡಲೆ ಬದಲಾಣೆಗೆ ಒತ್ತಾಯಿಸಿ, ಇಲ್ಲವಾದಲ್ಲಿ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಎಂದು ತಿಳಿಸಿದರು.

Related