ಅಭಿಮಾನಿ ಮನೆಗೆ ಶಾಸಕ ರಾಜುಗೌಡ ಭೇಟಿ

ಅಭಿಮಾನಿ ಮನೆಗೆ ಶಾಸಕ ರಾಜುಗೌಡ ಭೇಟಿ

ಸುರಪುರ : ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಬಿಜೆಪಿಯಲ್ಲಿ ಕಟ್ಟ ಕಡೆಯ ಕಾರ್ಯಕರ್ತನಿಗೂ ಕೂಡ ಬೆಲೆಯಿದೆ ಪಕ್ಷಕ್ಕಾಗಿ ಹಗಲು ಇರಳು ಶ್ರಮಿಸುವ ಅವರಿಗೆ ಪಕ್ಷ ಸದಾ ಬೆಂಬಲವಾಗಿ ನಿಂತು ಬೆಳೆಸುವ ಕೆಲಸ ಮಾಡುತ್ತದೆ ಎಂದು ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ ಹೇಳಿದರು.

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ನಿವಾಸಿ ರಮೇಶ ದೇಸಾಯಿ ಎಂಬವರು ಕಟ್ಟಾ ಬಿಜೆಪಿ ಕಾರ್ಯಕರ್ತ ಹಾಗೂ ರಾಜುಗೌಡ ಅವರ ಅಭಿಮಾನಿಯಾಗಿದ್ದು, ಮತಕ್ಷೇತ್ರ ಬೇರೆಯಾದರೂ ನಮ್ಮ ಮೇಲೆ ಅಪಾರ ಅಭಿಮಾನ ಹೊಂದಿದ್ದಾನೆ ಇದರಿಂದ ಅವರಿಗೂ ನಮಗೂ ಬೀಡಲಾರದ ಅನುಬಂಧವಿದೆ. ಅವರ ಆಸೆಯೆಂತೆ ಇಂದು ಅವರ ಮನೆಗೆ ಭೇಟಿ ಕುಶೋಲೋಪರಿ ವಿಚಾರಿಸಿದರು.

Related