ವಾರಿಯರ್ಸ್ ಗೆ ಔಷಧಿ

ವಾರಿಯರ್ಸ್ ಗೆ ಔಷಧಿ

ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯುಷ್ಯ ಇಲಾಖೆ ಕೊಪ್ಪಳ, ಜಿಲ್ಲಾ ಪಂಚಾಯತಿಯಿಂದ ಕೊರೋನಾ ವಾರಿಯರ್ಸ್ ಗೆ ಆಯುರ್ವೇದ ಔಷಧಿಗಳಾದ ಸಂಶಮನ ವಟಿ ಮತ್ತು ಚ್ಯವನ ಪ್ರಾಶ ಔಷಧಿಗಳನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ವಿತರಿಸಲಾಯಿತು.

ಪಂಚಾಯಿತಿ ಆವರಣದಲ್ಲಿ ಕೊರೋನ ವಾರಿಯರ್ಸ್ ಗೆ ಹಾಗೂ ಸಿಬ್ಬಂದಿಗಳಿಗೆ ಉದ್ಘಾಟರಾಗಿ ಆಗಮಿಸಿದ ನಾಗಲಿಂಗ. ಪೂ. ಪಿಡಿಓ ಆಯುರ್ವೇದ ಔಷಧಿಗಳನ್ನು ವಿತರಿಸಿದರು.

Related