ಮೊದಲು ಈಶ್ವರಪ್ಪ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲಿ: ಪ್ರಿಯಾಂಕರ್  ಖರ್ಗೆ

ಮೊದಲು ಈಶ್ವರಪ್ಪ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲಿ: ಪ್ರಿಯಾಂಕರ್  ಖರ್ಗೆ

ಬಾಗಲಕೋಟೆ: ಮೊದಲು ರಾಜ್ಯದಲ್ಲಿ ಈಶ್ವರಪ್ಪ ಅವರು ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲಿ ಎಂದು ಪ್ರಿಯಾಂಕರ್ ಖರ್ಗೆ ಈಶ್ವರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಪ್ರಿಯಾಂಕರಿಗೆ ಅವರು, ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಅವರು ಅಡ್ರೆಸ್ ಇಲ್ಲದೆ ಮಾಯವಾಗಿದ್ದಾರೆ ಇನ್ನು ಖರ್ಗೆ ಸಾಹೇಬರವರಿಗೆ ಅಡ್ರೆಸ್ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಈಶ್ವರಪ್ಪ ಅವರು ಪದೇ ಪದೇ ಕಾಂಗ್ರೆಸ್ಸಿಗರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಮೊದಲು ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿ ಅವರು ತಮ್ಮ ಟಿಕೆಟ್ ಅನ್ನು ತಾವುಗಿಟ್ಟಿಸಿಕೊಳ್ಳಲಿ ಆಮೇಲೆ ಕಾಂಗ್ರೆಸ್ ನಾಯಕರಿಗೆ ಆರೋಪ ಮಾಡಲೆಂದು ಪ್ರಿಯಾಂಕರ್ ಗೆ ಅವರು ಹೇಳಿದ್ದಾರೆ

Related