ಜೆಡಿಎಸ್ ಸೈಲೆಂಟ್ ಪಾಲಿಟಿಕ್ಸ್

ಜೆಡಿಎಸ್ ಸೈಲೆಂಟ್ ಪಾಲಿಟಿಕ್ಸ್

ಬೆಂಗಳೂರು, ಫೆ. 19 : ಜೆಡಿಎಸ್ ಚರ್ಚೆಯಲ್ಲಿ ಆಸಕ್ತಿ ತೋರಿಸದೇ ಸರ್ಕಾರವನ್ನು ತರಾಟೆ ತೆಗೆದುಕೊಳ್ಳದೆ ಸೈಲೆಂಟ್ ಪಾಲಿಟಿಕ್ಸ್ ಮಾಡುತ್ತಿದೆ. ಜಂಟಿ ಅಧಿವೇಶನ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದ್ದರೂ ವಿಪಕ್ಷ ಜೆಡಿಎಸ್ ಯಾಕೋ ಎರಡು ಮನೆಯಲ್ಲಿ ಮೌನಕ್ಕೆ ಶರಣಾಗಿದೆ. ಅಧಿವೇಶನಕ್ಕೂ ಮುನ್ನ ಜೆಡಿಎಸ್ ಶಾಸಕಾಂಗ ನಾಯಕ ಎಚ್ಡಿ ಕುಮಾರಸ್ವಾಮಿ ಮಂಗಳೂರು ಗೋಲಿಬಾರ್ ಪ್ರಕರಣ, ಮಂಗಳೂರು ಬಾಂಬ್ ಪ್ರಕರಣ ಪ್ರಸ್ತಾಪಕ್ಕೆ ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಂಡಿದ್ರು. ಹೋದ ಬಂದ ಕಡೆ ಅಧಿವೇಶನದಲ್ಲಿ ಸರ್ಕಾರದ ಬಂಡವಾಳ ಬಿಚ್ಚಿಡುತ್ತೇನೆ ಅಂತ ಗುಡುಗಿದ್ರು. ಸಿ.ಡಿಗಳ ಮೇಲೆ ಸಿ.ಡಿ ಬಿಡುಗಡೆ ಮಾಡಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದರು ದಿನಗಳಿಂದ ಸರ್ಕಾರದ ವಿರುದ್ಧ ಮಾತಾಡೋ ಗೋಜಿಗೆ ಹೋಗಿಲ್ಲ.

Related