ಬೆಂಗಳೂರು : ಮಾಜಿ ಪ್ರಧಾನಿ ದಿ.ಜವಾಹರ್ ಲಾಲ್ ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಬೆಳಿಗ್ಗೆ 10-00 ಮಲ್ಲೇಶ್ವರ ಬಸ್ ನಿಲ್ದಾಣದ ಬಳಿ ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದ ಅರಮನೆನಗರ ಮತ್ತು ಸುಬ್ರಮಣ್ಯ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕೊರೋನ ನಿರ್ವಹಣಿ ಸೇವಾ ಕೇಂದ್ರದ ವತಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಉದ್ಧಾಟನೆ ಕಾರ್ಯಕ್ರಮ ಹಮ್ಮಿಕೂಳ್ಳಲಾಗಿದೆ.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ರವರು, ಮಲ್ಲೇಶ್ವರ ಉಸ್ತುವಾರಿಗಳಾದ ಜಿ.ಸಿ ಚಂದ್ರಶೇಖರ್ರವರು, ಬಿ.ಕೆ ಹರಿಪ್ರಸಾದ್ರವರು, ಕೆಂಗಲ್ ಶ್ರೀಪಾದ ರೇಣುರವರು, ಜೆ. ಹುಚ್ಚಪ್ಪರವರು, ವಿಜಯ ಮಳುಗುಂದ್ರವರು, ಅರಮನೆನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವಿಶ್ವನಾಥ್.ಎಂ ಅಧ್ಯಕ್ಷರು ಪಕ್ಷದ ಮುಖಂಡರು ಇನ್ನಿತರರಿದ್ದರು.