ಆರೋಗ್ಯ ಸಚಿವರಿಂದ ಐಸಿಯು ವಾರ್ಡ್‌ ಉದ್ಘಾಟನೆ

ಆರೋಗ್ಯ ಸಚಿವರಿಂದ ಐಸಿಯು ವಾರ್ಡ್‌ ಉದ್ಘಾಟನೆ

ಬೆಂಗಳೂರು. ಸೆ, 16: ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆನರಾ ಬ್ಯಾಂಕ್ ವತಿಯಿಂದ ನೂತನವಾಗಿ ನವೀಕರಿಸಿದ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ (ICU ವಾರ್ಡ್) ಉದ್ಘಾಟನೆಯನ್ನು ಮಾನ್ಯ ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮಾಡಿದರು. ಇದೆ ಸಂದರ್ಭದಲ್ಲಿ  ಬೆಂ. ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ಜಯನಗರ ಶಾಸಕರಾದ ಸಿ. ಕೆ. ರಾಮಮೂರ್ತಿ, ಮಾಜಿ ಅಡಳಿತ ಪಕ್ಷದ ನಾಯಕರಾದ ಎನ್.ನಾಗರಾಜುರವರು ಮತ್ತಿತರು ಉಪಸ್ಥಿತರಿದ್ದರು.

Related