ನಿಮ್ಮ ಸೇವೆಗಾಗಿ ನಾವು ನಮ್ಮ ಬೆಂಬಲಕ್ಕೆ ನೀವು: ಎಂ. ಸತೀಶ್ ರೆಡ್ಡಿ

ನಿಮ್ಮ ಸೇವೆಗಾಗಿ ನಾವು ನಮ್ಮ ಬೆಂಬಲಕ್ಕೆ ನೀವು: ಎಂ. ಸತೀಶ್ ರೆಡ್ಡಿ

ಚಿಕ್ಕ ಬೇಗೂರು ಗೇಟ್ ಭಾಗದಲ್ಲಿ ಇಂದು ಮತ ಪ್ರಚಾರ ನಡೆಸಿ ಕೇಂದ್ರ ಹಾಗೂ ರಾಜ್ಯ ಯೋಜನೆಗಳು ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಸ್ಥಳಿಯ ನಿವಾಸಿಗಳಿಗೆ ಶಾಸಕ ಎಂ. ಸತೀಶ್ ರೆಡ್ಡಿ ತಿಳಿಸಿದರು

ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಮಂಜುನಾಥ್ ರೆಡ್ಡಿ ರವರು, SC ಮೋರ್ಚಾ ಅಧ್ಯಕ್ಷರಾದ ಚಲಪತಿ ರವರು,ಬಿಜೆಪಿ ಮುಖಂಡರಾದ ತ್ಯಾಗರಾಜಣ್ಣ,ದೇವರಾಜು,ಮೋಹನ್ ರೆಡ್ಡಿ, ಹಾಗೂ ಭಗತ್ ಸಿಂಗ್ ಕ್ರಿಕೆಟ್ ತಂಡದ ಸದಸ್ಯರು, ಹಿರಿಯ ಮುಖಂಡರು,ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

Related