ಗಂಗಾವತಿ : ಲಾಕ್ಡೌನ್ ಹಿನ್ನಲೆ ಅಂಗವಿಕಲರ ಬೇಡಿಕೆಗಳಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಅಧ್ಯಕ್ಷ ಅಶೋಕ ಗುಡೆಕೋಟೆ ಮನವಿ ಮಾಡಿದರು.
ಜೀವನೋಪಾಯಕ್ಕೆ ಕೇವಲ ಮಾಶಾಸನವನ್ನು ಮಾತ್ರ ಅವಲಂಬಿಸಿದ್ದು, ಮೂರು ತಿಂಗಳಿನಿಂದ ಬಿಡುಗಡೆಯಾಗಿಲ್ಲ. ಕೇಂದ್ರ
ಸರ್ಕಾರ ಘೋಷಿಸಿದ ಒಂದು ಸಾವಿರ ರೂ. ಪಡೆದುಕೊಳ್ಳಲು ಫಲಾನುಭವಿಗಳಿಗೆ ಸಾಧ್ಯವಾಗಿಲ್ಲ, ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಮಾತ್ರ ಶೇ7.6 ರಷ್ಟು ಸಣ್ಣ ಭಾಗ ಮಾತ್ರ ಆಗಿದ್ದಾರೆ. ಹೀಗಾಗಿ ಸರ್ಕಾರದಿಂದ ಯಾವ ಸಹಾಯಗಳು ನಮಗೆ ಸಿಕ್ಕಿಲ್ಲ ಎಂದರು.