ದೆಹಲಿ ಆಯುಕ್ತರಾಗಿ ಶ್ರೀವಾಸ್ತವ

ದೆಹಲಿ ಆಯುಕ್ತರಾಗಿ ಶ್ರೀವಾಸ್ತವ

ನವದೆಹಲಿ, ಫೆ. 28 : ಹಿರಿಯ ಐಪಿಎಸ್ ಅಧಿಕಾರಿ ಎಸ್ ಎನ್ ಶ್ರೀವಾಸ್ತವ ಅವರನ್ನು ಕೇಂದ್ರ ಸರ್ಕಾರ ಶುಕ್ರವಾರ ದೆಹಲಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ.
1985ನೇ ವಿಭಾಗದ ಅರುಣಾಚಲ ಪ್ರದೇಶ-ಗೋವಾ-ಮಿಜೋರಂ ಮತ್ತು ಕೇಂದ್ರಾಡಳಿತ ಪ್ರದೇಶ(ಎಜಿಎಂಯುಟಿ) ಶ್ರೇಣಿಯ ಐಪಿಎಸ್ ಅಧಿಕಾರಿ ಶ್ರೀವಾಸ್ತವ ಆಗಿದ್ದಾರೆ. ಒಂದು ತಿಂಗಳ ವಿಸ್ತರಣಾವಧಿಯ ಸೇವೆಯಲ್ಲಿದ್ದ ಅಮೂಲ್ಯ ಪಾಟ್ನಾಯಕ್ ಅವರ ದೆಹಲಿ ಪೊಲೀಸ್ ಆಯುಕ್ತ ಸೇವೆ ನಾಳೆಗೆ ಮುಕ್ತಾಯವಾಗಲಿದೆ. ವಿಶೇಷ ಆಯುಕ್ತರಾಗಿರುವ ಶ್ರೀವಾಸ್ತವ ಅವರಿಗೆ ಮಾ.1ರವರೆಗೆ ಮತ್ತು ಮುಂದಿನ ಆದೇಶ ಬರುವವರೆಗೆ ದೆಹಲಿ ತುರ್ತಾಗಿ ಸರ್ಕಾರ ಬದಲಾಯಿಸಿರಲೂಬಹುದು ಎಂದು ಹೇಳಲಾಗುತ್ತಿದೆ.

Related