ವಿಜಯಭೇರಿ ಯಾತ್ರೆಯಲ್ಲಿ ಡಿಸಿಎಂ ಭಾಗಿ

ವಿಜಯಭೇರಿ ಯಾತ್ರೆಯಲ್ಲಿ ಡಿಸಿಎಂ ಭಾಗಿ

ತೆಲಂಗಾಣ,ಅ.28:   ತೆಲಂಗಾಣದ ತಾಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ವಿಜಯಭೇರಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

Related