ಪರಿಸರ ಕಾಳಜಿ ಅಗತ್ಯ

ಪರಿಸರ ಕಾಳಜಿ ಅಗತ್ಯ

ಯಲಬುರ್ಗಾ : ಮನುಷ್ಯ ಆಧುನಿಕ ಯುಗದ ಬರಾಟೆಯಲ್ಲಿ ಹಣದ ಬೆನ್ನು ಬಿದ್ದು ಇರುವಂತಹ ಪರಿಸರವನ್ನು ಆಳು ಮಾಡುತ್ತಿರುವದು ನಮ್ಮ ವಿನಾಶಕ್ಕೆ ನಾವೇ ದಾರಿಮಾಡಿಕೊಂಡಬೇಕು ಎಂದು ಸಿಪಿಐ ಎಂ ನಾಗರಡ್ಡಿ ಹೇಳಿದರು.

ಪ್ರತಿಯೊಬ್ಬರು ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಕಡೆಗೆ ಹೆಚ್ಚು ಗಮನ ನೀಡಬೇಕು ನಮ್ಮ ಮನೆ ಹಾಗೂ ಖಾಲಿ ಜಾಗವಿದ್ದ ಕಡೆಗಳಲ್ಲಿ ಗಿಡಗಳನ್ನು ನೆಡಬೇಕು ಇದರಿಂದ ನಮ್ಮ ಮನೆಯ ಸುತ್ತಲಿನ ವಾತಾವರಣ ತುಂಬಾ ಚನ್ನಾಗಿ ಕಾಣುತ್ತದೆ ಹಾಗೂ ಪೃಕೃತಿ ಮುನಿಸಿಕೊಂಡರೆ ಮನುಷ್ಯರು ಬದುಕುಳಿಯುವದು ತುಂಬಾ ಕಷ್ಟವಾದದ್ದು ಅದನ್ನು ಅರಿತುಕೊಂಡು ಗಿಡ ಮರಗಳನ್ನು ಉಳಿಸಿ ಬೆಳೆಸಬೇಕು ಎಂದರು.

Related