ಕಾಂಗ್ರೆಸ್, ಬಿಜೆಪಿ, ಕಾರ್ಯಕರ್ತರ ನಡುವೆ ಕಿತ್ತಾಟ

ಕಾಂಗ್ರೆಸ್, ಬಿಜೆಪಿ, ಕಾರ್ಯಕರ್ತರ ನಡುವೆ ಕಿತ್ತಾಟ

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ, ರೋಡ್ ಶೋ ಕಾರ್ಯಕ್ರಮ ಸಂದರ್ಭದಲ್ಲಿ ಜೆ.ಪಿ ಪಾರ್ಕ್,  ಬಸ್ ನಿಲ್ದಾಣದ ಬಳಿ, ಬಿಜೆಪಿ ಯುವ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ ಪರ ಘೋಷಣೆ ಕೂಗುತ್ತಿದ್ದರು.

ಇದ್ದರಿಂದ ಕೆರಳಿದ ಕಾಂಗ್ರೆಸ್ ಪಕ್ಷದವರು ಕೈ ಮಿಲಾಯಿಸುವ ಹಂತ ತಲುಪಿತು ತಕ್ಷಣವೇ ಎಚ್ಚತ್ತ ಪೂಲೀಸ್ರು ಎರಡು ಪಕ್ಷದ ಕಾರ್ಯಕರ್ತರನ್ನು ನಿಭಾಯಿಸಿ ಹತೋಟಿಗೆ ತಂದರು.

Related