ಬೊಮ್ಮನಹಳ್ಳಿ ರಸ್ತೆಯ ಡಾಂಬರೀರಣಕ್ಕೆ ಚಾಲನೆ- ಸತೀಶ್ ರೆಡ್ಡಿ

ಬೊಮ್ಮನಹಳ್ಳಿ ರಸ್ತೆಯ ಡಾಂಬರೀರಣಕ್ಕೆ ಚಾಲನೆ- ಸತೀಶ್ ರೆಡ್ಡಿ

ಬೆಂಗಳೂರು, ಜೂ 27 : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಇಂದು ಅರಕೆರೆ ವಾರ್ಡ್ 193 ರ ಬಿಡಿಎ ಬಡಾವಣೆಯಲ್ಲಿನ ರಸ್ತೆಯ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು ಹಾಗೂ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಅನುದಾನವನ್ನು ಒದಗಿಸುವ ಕುರಿತು ಮಾನ್ಯ ಶಾಸಕರು ಭರವಸೆಯನ್ನು ನೀಡಿದರು.ಜೊತೆಗೆ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳ ಕುರಿತು ಚರ್ಚಿಸಲಾಯಿತು.

Related