ಪತ್ನಿಕೊಂದ ಪಾಪಿ ಪತಿ

ಪತ್ನಿಕೊಂದ ಪಾಪಿ ಪತಿ

ಚಿಕ್ಕಬಳ್ಳಾಪುರ, ಮೇ. 11 : ಕ್ಷುಲಕ ಕಾರಣಕ್ಕೆ ಪತ್ನಿಯನ್ನು ಪಾಪಿ ಪತಿಕೊಂದಿರುವ ಘಟನೆ ಚಿಕ್ಕ ಬಳ್ಳಾಪುರದಲ್ಲಿ ನಡೆದಿದೆ. ಮೃತ ಪತ್ನಿ ಮಧುರ (24 ವರ್ಷ) ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಬಾಲಚಂದ್ರ ಚೇಳೂರು (28 ವರ್ಷ) ಎಂದು ಹೇಳಲಾಗಿದೆ.
ಆರೋಪಿ ಪತಿ ಖಾಸಗಿ ಬಸ್ ಚಾಲಕ ಬಾಲಚಂದ್ರ ಮಧುರಾಳನ್ನ ಪ್ರೀತಿಸಿ ಮದುವೆಯಾಗಿದ್ದ. ಮಟನ್ ಸಾಂಬಾರ್ ಗೆ ಉಪ್ಪು ಜಾಸ್ತಿ ಎಂದು ಪತ್ನಿಯನ್ನೇ ಪಾಪಿ ಪತಿ ಕೊಂದು ಹಾಕಿದ್ದಾನೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related