ಸಂಭಾಲ್: ಬಸ್ ಹಾಗೂ ಗ್ಯಾಸ್ ಟ್ಯಾಂಕರ್ ನಡುವೆ ಸಂಭಾಲ್ ಬಳಿಯ ಧನಾರಿ ಎಂಬಲ್ಲಿ ಬೀಕರ ಅಪಘಾತ ಸಮಭವಿಸಿ ಏಳು ಮಂದಿ ಮೃತಪಟ್ಟಿದ್ದಾರೆ.
ಬುಧವಾರ ಬೆಳಿಗ್ಗೆ ಟ್ಯಾಂಕರ್ ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದರಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟರೆ 25 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜು ಕವಿದ ವಾತಾವರಣವಿದ್ದ Pರಣ ದಾರಿ ಕಾಣದೆ ಚಾಲಕ ಬಸ್ಗೆ ಗುದ್ದಿದ್ದಾನೆ ಎಂದು ಸಂಭಾಲ್ ಜಿಲ್ಲೆಯ ಎಸ್ಪಿ ಚಕ್ರೇಶ್ ಮಿಶ್ರಾಮಾಹಿತಿ ನೀಡಿದರು.