MSR ದಸರಾ ಕಪ್ ಕ್ರಿಕೆಟ್ ಟೂರ್ನಮೆಂಟ್

MSR ದಸರಾ ಕಪ್ ಕ್ರಿಕೆಟ್ ಟೂರ್ನಮೆಂಟ್

ಬೆಂಗಳೂರು: ದಸರಾ ಹಬ್ಬದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಸೋಮಸಂದ್ರಪಾಳ್ಯ‌ದ ಆಟದ ಮೈದಾನದಲ್ಲಿ ಸೋಮಸಂದ್ರಪಾಳ್ಯ ಯುವಕರ ಸಂಘ ಹಾಗೂ BARSHA ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ MSR ದಸರಾ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಯುವಕರಿಗೆ ಹುರಿದುಂಬಿಸಲಾಯಿತು.

ಇನ್ನು ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಸೋಮಸಂದ್ರ ಪಾಳ್ಯ ಯುವಕರ ಸಂಘ ಹಾಗೂ BARSHA ಸಂಸ್ಥೆಯ ವತಿಯಿಂದ ಶಾಸಕ ಸತೀಶ್ ರೆಡ್ಡಿ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಬದಲ್ಲಿ ಬಿಜೆಪಿ ಮುಖಂಡರಾದ ಶ್ರೀ ನಿವಾಸ್ ರೆಡ್ಡಿ ರವರು, ಮುರಳಿ ರೆಡ್ಡಿ, ಸ್ಥಳೀಯ ನಿವಾಸಿಗಳು ಹಾಗೂ BARSHAಮತ್ತಿತರರು ಉಪಸ್ಥಿತರಿದ್ದರು.

Related